google.com, pub-9939191130407836, DIRECT, f08c47fec0942fa0
ಶಿವಮೊಗ್ಗ :- ವಿನೋಬನಗರ ಎಪಿಎಂಸಿ ಎದುರು ಅಪೊಲೊ ಮೆಡಿಕಲ್ ಶಾಪ್ ಮುಂಭಾಗ ಯುವಕನೋರ್ವನನ್ನು ಹತ್ಯೆ ಮಾಡಲಾಗಿದೆ. 

ಅರುಣ್ (26) ಕೊಲೆಯಾಗಿರುವ ಯುವಕನೆಂದು ಗುರುತಿಸಲಾಗಿದೆ. ಘಟನೆಗೆ ಸರಿಯಾದ ಕಾರಣ ತಿಳಿದುಬಂದಿಲ್ಲ. ಆತನ ಸಂಬಂಧಿಕರೇ ಈ ಕೃತ್ಯ ಎಸಗಿದ್ದಾರೆಂದು ಶಂಕಿಸಲಾಗಿದೆ.

ವೈವಾಹಿಕ ವಿವಾದವೇ ಹತ್ಯೆಗೆ ಕಾರಣವಿರಬುದೆಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *